jump to navigation

ಸಾಕ್ಷಾತ್ಕಾರ ಜನವರಿ 8, 2021

Posted by Bala in ಬದುಕು.
add a comment

ಕಾಮವೆಂಬ ರಾಜನು ಜ್ಞಾನವೆಂಬ ರಾಜನೊಡನೆ ಒಮ್ಮೆ ಯುದ್ಧ ಮಾಡಿದನು. ಅದರಲ್ಲಿ ಜ್ಞಾನವೂ ಇನ್ನೇನು ಸೋಲುವುದರಲ್ಲಿದ್ದಾಗ ಅವನು ಉಪನಿಷತ್ತೆಂಬ ರಾಣಿಯನ್ನು ಮದುವೆಯಾದನು. ಅವರಿಗೆ ಸಾಕ್ಷಾತ್ಕಾರವೆಂಬ ಮಗು ಆಯಿತು. ಆ ಮಗುವೇ ಅವನಿಗೆ ಜಯವನ್ನು ಕೊಡಿಸಿತು.

~ ವಿವೇಕಾನಂದ