ಪುನರ್ಜನ್ಮ
ಬಾಸ್: ನಿಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆಯೇ?
ಗುಮಾಸ್ತ : ಹೌದು ಸಾರ್, ನಂಬಿಕೆಯಿದೆ
ಬಾಸ್: ಓ ಹಾಗಾದರೆ ನಿನ್ನೆ ನಡೆದದ್ದಕ್ಕೆಲ್ಲಾ ಒಂದು ಅರ್ಥವಿದೆ ಎನಿಸುತ್ತದೆ.
ಗುಮಾಸ್ತ : ಯಾಕೆ ಸಾರ್, ಏನಾಯ್ತು?
ಬಾಸ್: ಏನಿಲ್ಲಾ, ನಿನ್ನೆ ನೀವು, ನಿಮಗಿದ್ದ ಒಬ್ಬರೇ ಅಜ್ಜಿ ಸತ್ತು ಹೋದರು ಎಂದು ಬೇಗ ಹೊದಿರಲ್ಲ, ಆಗ ನಿಮ್ಮ ಅಜ್ಜಿ ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದರು.
so good and bhavanegala kathakkali.
suryakant
November 10, 2009 at 6:22 am
ಸೂರ್ಯಕಾಂತ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ
balaglobal
November 10, 2009 at 1:23 pm
hahaha..
chennagide..
Dileep Hegde
December 1, 2009 at 3:00 am
ದಿಲೀಪ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ
balaglobal
December 1, 2009 at 1:30 pm