ಪುನರ್ಜನ್ಮ
ಬಾಸ್: ನಿಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆಯೇ?
ಗುಮಾಸ್ತ : ಹೌದು ಸಾರ್, ನಂಬಿಕೆಯಿದೆ
ಬಾಸ್: ಓ ಹಾಗಾದರೆ ನಿನ್ನೆ ನಡೆದದ್ದಕ್ಕೆಲ್ಲಾ ಒಂದು ಅರ್ಥವಿದೆ ಎನಿಸುತ್ತದೆ.
ಗುಮಾಸ್ತ : ಯಾಕೆ ಸಾರ್, ಏನಾಯ್ತು?
ಬಾಸ್: ಏನಿಲ್ಲಾ, ನಿನ್ನೆ ನೀವು, ನಿಮಗಿದ್ದ ಒಬ್ಬರೇ ಅಜ್ಜಿ ಸತ್ತು ಹೋದರು ಎಂದು ಬೇಗ ಹೊದಿರಲ್ಲ, ಆಗ ನಿಮ್ಮ ಅಜ್ಜಿ ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದರು.
Categories: ಹಾಸ್ಯ, ಹರಟೆ
so good and bhavanegala kathakkali.
ಸೂರ್ಯಕಾಂತ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ
hahaha..
chennagide..
ದಿಲೀಪ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ